ಮನಿ ದೇವ್ರು
ನಾಮ ಹಾಕಿಕೊಳ್ಳುವವರಿಗೆ ಆತ ಮನಿ ದೇವ್ರು
ವಿಭುತಿ ಹಾಕಿಕೊಳ್ಳುವವರಿಗೆ ಆತ money ದೇವ್ರು
ಅವರಿಗೆ ಆರ್ಡರ್ ಮಾಡೋ ಮನಿ ದೇವ್ರು
ಇವರಿಗೆ ಮನಿ ಆರ್ಡರ್ ಮಾಡೋ ದೇವ್ರು
ಅವರು ಸಂಕಟ ಬಂದಾಗ ತಿಮ್ಮಪ್ಪನ ನೆನೆಸಲೇ ಬೇಕು
ಇವರು ಸಂಬಳ ಬಂದಾಗ ತಿಮ್ಮಪ್ಪಗೆ ಕಳಿಸಲೇ ಬೇಕು
ಬರಹ: ಬಸವರಾಜ ಯಾದವಾಡ
ದಿನಾಂಕ:12/2/2017
ಸ್ಪೂರ್ತಿ: ತಿರುಪತಿ ತಿಮ್ಮಪ್ಪ
No comments:
Post a Comment