ಬೆಂಗಳೂರೆಂಬ ಈ ದ್ರೌಪದಿಯು ಐದು ವರ್ಷದಲಿ ಐದು ಪತಿಯರನ್ನು (ಸಿ.ಎಂಗಳನ್ನು) ಹೊಂದಿರಲು..
ವಿಪರೀತ ವಾಹನಗಳೆಂಬ ದುಶ್ಯಾಶನರು ದ್ರೌಪದಿಯ
ರಸ್ತೆಗಳೆಂಬ ಇಂಚಿಂಚು ಬಿಡದೆ ಅಪಹರಣ ಮಾಡಿರಲು..
ಈ ಧರ್ಮರಾಯ ಮೌನದಿ ತಲೆ ತಗ್ಗಿಸಿ ತನ್ನ ಅಧ:ಪತನವನ್ನು ತಾನೇ ನೋಡುತಿರುವನು..
ಪರ ರಾಜ್ಯ ಪಾಲನೆಯಲ್ಲಿ ತೊಡಗಿರುವ ಶ್ರೀ ಕ್ರಿಶ್ಣ ಪರಮ್ಮಾತ್ಮಾ ಬೇಗನೆ ಕಣ್ಣು ತೆರೆಯಪ್ಪಾ..
ಈ ದ್ರೌಪದಿಯ ಮೇಲಿ ಒಂದಿಂಚಾದರೂ ವಸ್ತ್ರವ ಕರುಣಿಸಪ್ಪಾ..
ಸ್ಪೂರ್ತಿ : ಧರಮ್-ದೇವೇಗೌಡ ಸರಕಾರ ಪತನ ಪ್ರಸಂಗ
ಡಿಸೆಂಬರ್|೨೦೦೫
Jan 8, 2008
ಬೆಂಗಳೂರೆಂಬ ದ್ರೌಪದಿ
Subscribe to:
Post Comments (Atom)
No comments:
Post a Comment